ರಾಮಚಂದ್ರ ಸಾಗರ್ - ಭಾವಾನಾಲೋಕದ ಸಂಚಾರಿ
ಕನ್ನಡದ ಕವಿ, ಕಾದಂಬರಿಕಾರ, ಕಥೆಗಾರ ಮತ್ತು ಅಂಕಣಕಾರ
Pages
Home
ಕವಿತೆಗಳು
ಕಥೆಗಳು
ಲೇಖನಗಳು
ಪ್ರೇಮ ಪತ್ರಗಳು
ಪುಸ್ತಕಗಳು
ಛಾಯಾ ಚಿತ್ರಗಳು
ಗೀತೆಗಳು
GST taxation Articles
ಸಂಪರ್ಕಿಸಿ
Thursday, 3 September 2020
ಜಗವ ಕಟ್ಟು
ಉದಾತ್ತ ಹೃದಯಲಿ ಸಿರಿತನವ ಗಳಿಸು
ಉದಾರತೆಯ ಶಕ್ತಿಯಲಿ ಕೋಪ ದಹಿಸು
ಅಕ್ಕರೆಯ ಮಹಲಿನಲಿ ಸ್ನೇಹ ಬೆಳೆಸು
ಸಚ್ಚರಿತ ಗುಣಗಳಲಿ ಜಗವ ಕಟ್ಟು
ರಾಮಚಂದ್ರ ಸಾಗರ್
Newer Post
Older Post
Home