Thursday, 3 September 2020

ಜಗವ ಕಟ್ಟು

ಉದಾತ್ತ ಹೃದಯಲಿ ಸಿರಿತನವ ಗಳಿಸು 
ಉದಾರತೆಯ ಶಕ್ತಿಯಲಿ ಕೋಪ ದಹಿಸು 
ಅಕ್ಕರೆಯ ಮಹಲಿನಲಿ ಸ್ನೇಹ ಬೆಳೆಸು 
ಸಚ್ಚರಿತ ಗುಣಗಳಲಿ ಜಗವ ಕಟ್ಟು 

 ರಾಮಚಂದ್ರ ಸಾಗರ್