Friday, 4 September 2020

ನೆಮ್ಮದಿ



ಬಂಗಾರದ ಬದುಕಿಗೆ ಸಂತೃಪ್ತಿಯೆ ಶ್ರೇಯವು
 ಬಂಧಿತ ಬದುಕಿಗೆ ಖಿನ್ನತೆಯೆ ಫಲವು 
ಸರಳಿ ವಣೆಗೆ ದುರಾಸೆಯೆ ಮೂಲವು 
ಸರಳ ಜೀವನಕೆ ನೆಮ್ಮದಿಯೆ ದೇಗುಲವು  

ರಾಮಚಂದ್ರ ಸಾಗರ್