Wednesday, 2 September 2020

ನೆರಳು

ಅಂಧಕಾರದ ಮನಸ್ಸಿಗಿದೆ ಅಜ್ಞಾನವೆನ್ನುವ ನೆರಳು

ಅಂತರಂಗದ ತುಮುಲಗಳಿಗಿದೆ ನೋವೆನ್ನುವ ನೆರಳು

ಅಂಜುಬುರುಕ ಹಾದಿಗಿದೆ ಹೇಡಿತನದ ನೆರಳು

ಅಂತಃಕರಣದ ಪರಾಮರ್ಶೆಯಲ್ಲಿದೆ ಸತ್ಯದ ನೆರಳು 

ರಾಮಚಂದ್ರ ಸಾಗರ್