ಕನ್ನಡದ ಕವಿ, ಕಾದಂಬರಿಕಾರ, ಕಥೆಗಾರ ಮತ್ತು ಅಂಕಣಕಾರ
ಸದ್ಭಾವದ ಮನದಲಿ ಸುಗುಣದ ದೀಪವಾಗು
ಸದ್ಭಾಷಿಣಿ ಕಿರಣಗಳಲಿ ಮನ-ಮನಗಳ ಬೆಳಗು
ಸಹನೆಯ ಸ್ಮರಣೆಯಲಿ ದಿವ್ಯತೆಯ ಕರುಣಿಸು
ಸಹಮತದ ಬದುಕಿನಲಿ ಭವ್ಯತೆಯ ಹರಸು
ರಾಮಚಂದ್ರ ಸಾಗರ್