Tuesday, 1 September 2020

ಬೆಳಗು

ಸದ್ಭಾವದ ಮನದಲಿ ಸುಗುಣದ ದೀಪವಾಗು

ಸದ್ಭಾಷಿಣಿ ಕಿರಣಗಳಲಿ ಮನ-ಮನಗಳ ಬೆಳಗು

ಸಹನೆಯ ಸ್ಮರಣೆಯಲಿ ದಿವ್ಯತೆಯ ಕರುಣಿಸು

ಸಹಮತದ ಬದುಕಿನಲಿ ಭವ್ಯತೆಯ ಹರಸು

ರಾಮಚಂದ್ರ ಸಾಗರ್